ನನ್ನ ಮಾತು
ಹೆಸರು ಮಿಥುನ್ ಚಕ್ರವರ್ತಿ. ಚಕ್ರವರ್ತಿ ಸೂಲಿಬೆಲೆ ಅಂತಾನೂ ಹೇಳಬಹುದು. ಹುಟ್ಟಿದ್ದು ಕಾರವಾರದ ಹೊನ್ನಾವರದಲ್ಲಿ. ಬೆಳೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಸೂಲಿಬೆಲೆ ಎಂಬ ಊರಿನಲ್ಲಿ.
ಓದಿಕೊಂಡಿದ್ದು ಕಂಪ್ಯೂಟರ್ ಇಂಜಿನಿಯರಿಂಗ್. ಸಾರ್ವಜನಿಕ ಜೀವನಕ್ಕೆ ಧುಮುಕಿದ್ದು ರಾಜೀವ ದೀಕ್ಷಿತರ ಆಜಾದಿ ಬಚಾವೋ ಆಂದೋಲನದ ಮೂಲಕ. ನೆಲ ಅಂದರೆ ವಿಶೇಷ ಪ್ರೀತಿ. ರಾಷ್ಟ್ರದ ಬಗ್ಗೆ ಚಿಂತಿಸೋದು, ಮಾತನಾಡೋದು, ಅದಕ್ಕೆ ಸಂಬಂಧ ಪಟ್ಟದ್ದನ್ನ ಓದೋದು- ಬರೆಯೋದು ನನಗೆ ಅಚ್ಚು ಮೆಚ್ಚು. ಸಧ್ಯಕ್ಕೆ, ನಮ್ಮನ್ನು ಹೊತ್ತ ನೆಲದ ಮಾತನ್ನ ಮಣ್ಣಿನ ಮಕ್ಕಳಿಗೆ ಮುಟ್ಟಿಸೋ ಕೆಲಸ ಮಾಡ್ತಿದ್ದೇನೆ. ಅದಕ್ಕೆ ಈ ಬ್ಲಾಗ್ ಕೂಡ ಒಂದು ದಾರಿಯಂತೆ ಕಂಡು ಇಲ್ಲಿಗೂ ಬಂದೆ.
ನೀವೆಲ್ಲ ನನ್ನ ಜೊತೆಗೂಡುತ್ತೀರೆಂಬ ನಿರೀಕ್ಷೆಯಲ್ಲಿ…
- ಚಕ್ರವರ್ತಿ, ಸೂಲಿಬೆಲೆ.
ನಿಮ್ಮ ಜೊತೆಗೂಡಬೇಕೆನ್ನಿಸಿದೆ. ಎಷ್ಟು ದೂರ, ದಾರಿ ಹೇಗೆ ಇನ್ನು ಸ್ಪಷ್ಟವಾಗಿ ಒಡಮೂಡಿಲ್ಲ. ಆದರೆ ಪಯಣಕ್ಕೆ ಸಿದ್ಧಳಿದ್ದೇನೆ.
ಏನಾದರೂ ಮಾಡಬೇಕು. ನಿಜವಾಗಲೂ..
ನಿಮ್ಮ ಪ್ರಯತ್ನಗಳಿಗೆಲ್ಲ ಒಳಿತಾಗಲಿ ಎಂಬುದು ನನ್ನ ಮನದ ಆಶಯ.
ಪ್ರೀತಿಯಿಂದ
ಸಿಂಧು
Dear Mr. Chakravarthy Sulibeli,
Hope you are fine.
I like you and your thought.
we will definitly join you for long venture.
I wish you all success
Best Regards
A.T.Patil
Diksoochi
ನೀವು ಎಲ್ಲೆ ಇರಿ . . ಎನಾದರು ಮಾಡಿ ನಾನಿ ನಿಮ್ಮ ಜೋತೆಗಿದ್ದೆನೆ . .ಅದರ ಬಗ್ಗೆ ಯೋಚನೆ ಬೇಡ. . . ಒಟ್ಟಿನಲ್ಲಿ ನಾವೇಲ್ಲರು ನಿಮ್ಮ ಮೇಲೋಂದು ಜವಾಬ್ದಾರಿಯನ್ನಾ ಕೋಟ್ಟಿದ್ದೆವೆ . . .ನಮಗೆ ನಮ್ಮತನವನ್ನಾ ಉಳಿಸಬೇಕಾಗಿದೆ ಅದು ಹೇಗೆ ಮಾಡೊದು ನಿಮಗೆ ಗೊತ್ತಿದೆ . . . ನಾವು ನಿಮ್ಮ ಶಿಷ್ಯರು ನೀವು ಹೇಗೆ ಹೇಳುತ್ತಿರೋ ಹಾಗಿ ಕೇಳುತ್ತೇನೆ . . .ಒಟ್ಟೀನಲ್ಲಿ ನಾವೆಲ್ಲಾ ನಿಮ್ಮ ಜೋತೆಗಿದ್ದೆವೆ , ,
ಅತ್ಯುತ್ತಮವಾದ ಪ್ರಯತ್ನ.. ಹೀಗೇ ಮುಂದುವರಿಯಲಿ.
ನೀವು ಕನಸುಕಟ್ಟೀ ನಾವು ಅದನ್ನಾ ನನಸಾಗಲು ಪ್ರಯತ್ನಿಸುತ್ತೇವೆ . . . . .
-ಸಂಜು
ಎಲ್ಲರಿಗೂ ನಮಸ್ತೇ ಮತ್ತು ಧನ್ಯವಾದ.
ನಿಮ್ಮ ಸ್ಪಂದನ ಖುಶಿ ಕೊಟ್ಟಿತು.
ಸಂಜು, ನಾವೆಲ್ಲರೂ ಸೇರಿ ಕನಸು ಕಟ್ಟುವಾ. ನನಸಾಗಿಸಲು ದುಡಿಯುವಾ.
ಮತ್ತೊಮ್ಮೆ,
ವಂದೇ,
ಚಕ್ರವರ್ತಿ
nimma bagge kelidde…onderedu sala nimmanna nodidde kooda:)..aadare neevu blog lokakke kaalittiro vishya tumba kushi kodtha ide….nimmondige naavirutteve:) nimma horaata heege saagali:)
nimma
somu
chakravarthi, namaste,eeginnoo blaag lOkakke barthaa ideeni.nimma prEraNaadaayaka baravaNige mumduvaresi, namagellaa spoorthiyaagiri, nimma himde naavu.
hariharapurashridhar,
haasana
Namaste anna,
Estu denada nantara nange nemma artical odo avkasha sikthu, tumbane kushi aithu, nemma kanasina gopurakke naanu kai jodisutene.
anitha mysore.
olleya prayatna
ಚಕ್ರವರ್ತಿಯವರಿಗೆ ನಮಸ್ಕಾರ
ನಿಮ್ಮ ಹೋರಾಟದಲ್ಲಿ ನಾನು ಸೇರ ಬಯಸುವೆ, ಬದಲಾವಣೆಯ ಗಾಳಿ ಭವ್ಯ ಭಾರತದಲ್ಲಿ ಬೀಸಬೇಕು ಎಂದರೆ ಅದು ಯುವಕರಿಂದ ಮಾತ್ರ ಸಾದ್ಯ..
ನಿಮ್ಮ ಈ blog ನೋಡಿ ಬಹಳ ಖುಷಿ ಆಗಿದೆ ನನಗೆ.
ನಮಸ್ತೆ ಇನ್ನೂ ಜೊತೆಗಿರುದರ ಬಗ್ಗೆ ಕೇಳಬೇಕೇ? ನಮ್ಮಿ೦ದ ದೇಶ ಕಟ್ಟುವ ಕೆಲಸಕ್ಕೆ ಏನು ಬೇಕಾದರೂ ಸಹಾಯ ಕೊಡಲು ಸಿದ್ದ.
ನಿಮ್ಮ ಸಾಹಿತ್ಯ, ಲೇಖನ,ಭಾಷಣ ಗಳಿ೦ದ ತುಂಬಾ ಪ್ರಭವಿತರಾಗಿದ್ದೇವೆ.ಇಲ್ಲ ಎನ್ನುವ ಮಾತೆಲ್ಲಿ ಬ೦ತು?
ನಮ್ಮಲ್ಲಿ ದೇಶ ಪ್ರೇಮವೆ೦ಬ ಕು೦ಡಲಿನಿ ಜಾಗ್ರುತಗೊ೦ಡಿದ್ದಾಳೆ.ತಡ ಏಕೆ?
ಜೈ ಹಿಂದ್
ಪರಮೇಶ್ವರ.ಎಂ.
janumadathe@gmail.com
ಚಕ್ರವರ್ತಿಯವರೇ,
ಈ ಕಾಳಗದಲ್ಲಿ ನನ್ನನ್ನು ಸೇರಿಸಿಕೊಳ್ಳಿ. ಇಷ್ಟೆ ನಾನು ಹೇಳ ಬಯಸುವುದು.
ಚಿತ್ರಪ್ರಸ್ಕ (ಕಮಲ)
ಚಕ್ರವರ್ತಿಯವರೇ,
ನಮ್ಮ ದೇಶಕ್ಕೆ ಬದಲಾವಣೆ ಅವಶ್ಯಕವಾಗಿದೆ. ಈ ಬದಲಾವಣೆಯಲ್ಲಿ ಎಲ್ಲವೂ ಬದಲಾಗಬೇಕು (ಸಂಸ್ಕೃತಿ, ಶಿಕ್ಷಣ, ಇತ್ಯಾದಿ). ನಮ್ಮ ಬೆಂಬಲ ನಿಮಗಿದೆ.
ಚಿತ್ರಪ್ರಸ್ಕ (ಕಮಲ)
ನಮಸ್ತೆ
ನಮ್ಮ ಪೂರ್ವಜರು ಕಂಡ ಕನಸನ್ನು ನನಸಾಗಿಸಲು ಪಣ ತೊಡುವಾ
ಬರಹ ಮೂಲಕ ಮಲಗಿದ್ದವರನ್ನು ಬಡಿದೆಬ್ಬಿಸುವಾ
ಇದಕಾಗಿಯೇ ನಿಮ್ಮ ಕೈ ಜೋಡಿಸುವೆ
सहकर अत्याचार युगोंसे स्वाभिमान फिर जागा
दूर हुआ अज्ञान पार्थका धनुष बाण फिर जागा
पांचजन्यने आज सुनाया संसृति को जयगान
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ