ನನ್ನ ಮಾತು
ಹೆಸರು ಮಿಥುನ್ ಚಕ್ರವರ್ತಿ. ಚಕ್ರವರ್ತಿ ಸೂಲಿಬೆಲೆ ಅಂತಾನೂ ಹೇಳಬಹುದು. ಹುಟ್ಟಿದ್ದು ಕಾರವಾರದ ಹೊನ್ನಾವರದಲ್ಲಿ. ಬೆಳೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಸೂಲಿಬೆಲೆ ಎಂಬ ಊರಿನಲ್ಲಿ.
ಓದಿಕೊಂಡಿದ್ದು ಕಂಪ್ಯೂಟರ್ ಇಂಜಿನಿಯರಿಂಗ್. ಸಾರ್ವಜನಿಕ ಜೀವನಕ್ಕೆ ಧುಮುಕಿದ್ದು ರಾಜೀವ ದೀಕ್ಷಿತರ ಆಜಾದಿ ಬಚಾವೋ ಆಂದೋಲನದ ಮೂಲಕ. ನೆಲ ಅಂದರೆ ವಿಶೇಷ ಪ್ರೀತಿ. ರಾಷ್ಟ್ರದ ಬಗ್ಗೆ ಚಿಂತಿಸೋದು, ಮಾತನಾಡೋದು, ಅದಕ್ಕೆ ಸಂಬಂಧ ಪಟ್ಟದ್ದನ್ನ ಓದೋದು- ಬರೆಯೋದು ನನಗೆ ಅಚ್ಚು ಮೆಚ್ಚು. ಸಧ್ಯಕ್ಕೆ, ನಮ್ಮನ್ನು ಹೊತ್ತ ನೆಲದ ಮಾತನ್ನ ಮಣ್ಣಿನ ಮಕ್ಕಳಿಗೆ ಮುಟ್ಟಿಸೋ ಕೆಲಸ ಮಾಡ್ತಿದ್ದೇನೆ. ಅದಕ್ಕೆ ಈ ಬ್ಲಾಗ್ ಕೂಡ ಒಂದು ದಾರಿಯಂತೆ ಕಂಡು ಇಲ್ಲಿಗೂ ಬಂದೆ.
ನೀವೆಲ್ಲ ನನ್ನ ಜೊತೆಗೂಡುತ್ತೀರೆಂಬ ನಿರೀಕ್ಷೆಯಲ್ಲಿ…
- ಚಕ್ರವರ್ತಿ, ಸೂಲಿಬೆಲೆ.
November 14, 2007 at 8:45 am
ನಿಮ್ಮ ಜೊತೆಗೂಡಬೇಕೆನ್ನಿಸಿದೆ. ಎಷ್ಟು ದೂರ, ದಾರಿ ಹೇಗೆ ಇನ್ನು ಸ್ಪಷ್ಟವಾಗಿ ಒಡಮೂಡಿಲ್ಲ. ಆದರೆ ಪಯಣಕ್ಕೆ ಸಿದ್ಧಳಿದ್ದೇನೆ.
ಏನಾದರೂ ಮಾಡಬೇಕು. ನಿಜವಾಗಲೂ..
ನಿಮ್ಮ ಪ್ರಯತ್ನಗಳಿಗೆಲ್ಲ ಒಳಿತಾಗಲಿ ಎಂಬುದು ನನ್ನ ಮನದ ಆಶಯ.
ಪ್ರೀತಿಯಿಂದ
ಸಿಂಧು
December 7, 2007 at 11:27 am
Dear Mr. Chakravarthy Sulibeli,
Hope you are fine.
I like you and your thought.
we will definitly join you for long venture.
I wish you all success
Best Regards
A.T.Patil
Diksoochi
January 28, 2008 at 10:26 am
ನೀವು ಎಲ್ಲೆ ಇರಿ . . ಎನಾದರು ಮಾಡಿ ನಾನಿ ನಿಮ್ಮ ಜೋತೆಗಿದ್ದೆನೆ . .ಅದರ ಬಗ್ಗೆ ಯೋಚನೆ ಬೇಡ. . . ಒಟ್ಟಿನಲ್ಲಿ ನಾವೇಲ್ಲರು ನಿಮ್ಮ ಮೇಲೋಂದು ಜವಾಬ್ದಾರಿಯನ್ನಾ ಕೋಟ್ಟಿದ್ದೆವೆ . . .ನಮಗೆ ನಮ್ಮತನವನ್ನಾ ಉಳಿಸಬೇಕಾಗಿದೆ ಅದು ಹೇಗೆ ಮಾಡೊದು ನಿಮಗೆ ಗೊತ್ತಿದೆ . . . ನಾವು ನಿಮ್ಮ ಶಿಷ್ಯರು ನೀವು ಹೇಗೆ ಹೇಳುತ್ತಿರೋ ಹಾಗಿ ಕೇಳುತ್ತೇನೆ . . .ಒಟ್ಟೀನಲ್ಲಿ ನಾವೆಲ್ಲಾ ನಿಮ್ಮ ಜೋತೆಗಿದ್ದೆವೆ , ,
February 3, 2008 at 6:07 am
ಅತ್ಯುತ್ತಮವಾದ ಪ್ರಯತ್ನ.. ಹೀಗೇ ಮುಂದುವರಿಯಲಿ.
February 21, 2008 at 3:32 pm
ನೀವು ಕನಸುಕಟ್ಟೀ ನಾವು ಅದನ್ನಾ ನನಸಾಗಲು ಪ್ರಯತ್ನಿಸುತ್ತೇವೆ . . . . .
-ಸಂಜು
February 21, 2008 at 4:02 pm
ಎಲ್ಲರಿಗೂ ನಮಸ್ತೇ ಮತ್ತು ಧನ್ಯವಾದ.
ನಿಮ್ಮ ಸ್ಪಂದನ ಖುಶಿ ಕೊಟ್ಟಿತು.
ಸಂಜು, ನಾವೆಲ್ಲರೂ ಸೇರಿ ಕನಸು ಕಟ್ಟುವಾ. ನನಸಾಗಿಸಲು ದುಡಿಯುವಾ.
ಮತ್ತೊಮ್ಮೆ,
ವಂದೇ,
ಚಕ್ರವರ್ತಿ
March 11, 2008 at 6:24 pm
nimma bagge kelidde…onderedu sala nimmanna nodidde kooda:)..aadare neevu blog lokakke kaalittiro vishya tumba kushi kodtha ide….nimmondige naavirutteve
nimma horaata heege saagali
nimma
somu