ಜನವರಿ ೨೫ರವರೆಗಿನ ಕಾರ್ಯಕ್ರಮಗಳು
ಚಕ್ರವರ್ತಿ ಸೂಲಿಬೆಲೆಯ ಜನವರಿ ೨೫ರ ವರೆಗಿನ ಕಾರ್ಯಕ್ರಮಗಳು:
ಜನವರಿ ೬,೭,೮: ಗುಲ್ಬರ್ಗ
ಜನವರಿ ೯: ಉಪನ್ಯಾಸ- “ವಿಶ್ವದ ಆಧ್ಯಾತ್ಮಿಕ ಗುರುವಾಗಿ ಭಾರತ”
ಸ್ಥಳ- ಚಂದ್ರ ಶೇಖರ ಭಾರತೀ ಕಲ್ಯಾಣ ಮಂಟಪ, ಚಾಮರಾಜಪೇಟೆ.
ಅವಧಿ: ಸಂಜೆ ೫:೩೦ರಿಂದ ೬:೩೦
ಜನವರಿ ೧೬: ಉಪನ್ಯಾಸ
ವಿವೇಕಾನಂದ ಕೇಂದ್ರದ ವತಿಯಿಂದ ವಿವೇಕಾನಂದ ಜಯಂತಿ ಕಾರ್ಯಕ್ರಮ
ಸ್ಥಳ: ಸುಲ್ತಾನ್ ಪಾಳ್ಯ
ಅವಧಿ: ಸಂಜೆ ೫ರಿಂದ ೬
ಜನವರಿ ೧೭: ಬೆಳಗ್ಗೆ- ಪಾವಘಡ; ವಿವೇಕಾನಂದ ಜಯಂತಿ ಪ್ರಯುಕ್ತ ಉಪನ್ಯಾಸ
ಸಂಜೆ: ಜಾಗೋ ಭಾರತ್ ದೇಶಭಕ್ತಿ ಗೀತೆಗಳ ಕಾರ್ಯಕ್ರಮ
ಸ್ಥಳ: ಸರ್ಜಾಪುರ
ಅವಧಿ: ಸಂಜೆ ೬ರಿಂದ ೯
ಜನವರಿ ೧೮: ಸಂಸ್ಕಾರ ಭಾರತಿ ವತಿಯಿಂದ ಹರಟೆ.
ಸ್ಥಳ: ಬಳ್ಳಾರಿ
ಜನವರಿ ೧೯ರಿಂದ ೨೨: ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಉಪನ್ಯಾಸ ಮಲೆ
ಸ್ಥಳ: ಕುಮಟಾ
ಅವಧಿ: ಪ್ರತಿ ಸಂಜೆ ೫ರಿಂದ…
ಜನವರಿ ೨೩: ವಿವೇಕಾನಂದ ಜಯಂತಿ ಕಾರ್ಯಕ್ರಮ
ಸ್ಥಳ: ಹಿರಿಯೂರು
ಜನವರಿ ೨೪: ಜಗೋ ಭಾರತ್ ಕಾರ್ಯಕ್ರಮ
ಸ್ಥಳ: ಹಿರಿಯೂರು
ಅವಧಿ: ಸಂಜೆ ೬ರಿಂದ…
ಜನವರಿ ೨೫: ವಿಜಯ ನಗರ ಅಂಧರ ಕೇಂದ್ರದಲ್ಲಿ ಉಪನ್ಯಾಸ
ಅವಧಿ: ೯:೩೦ರಿಂದ ೧೦:೩೦
ಬಸವೇಶ್ವರ ನಗರ ‘ಜ್ಞಾನಕೂಟ’ವತಿಯಿಂದ ಕಾರ್ಯಕ್ರಮ
ಅವಧಿ: ೧೧ರಿಂದ ೧೨
ನಿಮ್ಮದೊಂದು ಬ್ಲಾಗ್ ಇರಲೇಬೇಕೆಂದು ಎಂದುಕೊಂಡು ಇಷ್ಟು ದಿನ ಹುಡುಕುತ್ತಿದ್ದೆ. ಅಕಸ್ಮಾತಾಗಿ ಇವತ್ತು ಸಿಕ್ಕಿತು. ನೋಡಿ ತುಂಬಾ ಸಂತೋಷವಾಯಿತು. ಇನ್ನು ಮುಂದೆ ಭೇಟಿ ನೀಡಲೇಬೇಕಾದ ತಾಣಗಳಲ್ಲಿ ನಿಮ್ಮದೂ ಒಂದು.
ಶುಭವಾಗಲಿ
ಶ್ರೀಹರ್ಷ.