ನೆಲದ ಮಾತು

‘ಯುವದಿನಾಚರಣೆ’ ಕಾರ್ಯಕ್ರಮಗಳು

Posted in Uncategorized by Chakravarty on December 31, 2008

ಯುವ ದಿನದ ( ಸ್ವಾಮಿ ವಿವೇಕಾನಂದರ ಜನ್ಮ ದಿನ- ೧೨ ಜನವರಿ) ಅಂಗವಾಗಿ ವಿಶೇಷ ಕಾರ್ಯಕ್ರಮ

ದಿನಾಂಕ ೩.೦೧.೨೦೦೯
ವಿಷಯ: ಸ್ವಾಮಿ ವಿವೇಕಾನಂದರ ಜೀವನ- ಸಂದೇಶ
ಉಪನ್ಯಾಸ: ಚಕ್ರವರ್ತಿ ಸೂಲಿಬೆಲೆ
ಸಮಯ: ಸಂಜೆ ೪.೩೦ರಿಂದ ೬.೩೦ರವರೆಗೆ
ಆಯೋಜಕರು: ಯೂತ್ ಫಾರ್ ಸೇವಾ. www.youthforseva.org

ಯೂತ್ ಫಾರ್ ಸೇವಾದ ಪರವಾಗಿ ತಮಗೆಲ್ಲರಿಗೂ ಪ್ರೀತಿಯ ಆಹ್ವಾನವಿದೆ.

ವಂದೇ,
ಚಕ್ರವರ್ತಿ ಸೂಲಿಬೆಲೆ

Leave a Reply