ಉಪನ್ಯಾಸ ಕಾರ್ಯಕ್ರಮಗಳು
ನಮಸ್ತೇ. ಹಿಂದೊಮ್ಮೆ ಕೆಲವರ ಬಯಕೆಯಂತೆ ಬ್ಲಾಗಿನಲ್ಲಿ ಚಕ್ರವರ್ತಿಯ ಉಪನ್ಯಾಸ ಕಾರ್ಯಕ್ರಮಗಳ ವಿವರ ಹಾಕುವುದಾಗಿ ಹೇಳಲಾಗಿತ್ತು. ಕಾರಣಾಂತರಗಳಿಂದ ಹೇಳಿದಂತೆ ನಡೆದುಕೊಳ್ಳಲಾಗಲಿಲ್ಲ. ಈ ಬಾರಿ ಸದ್ಯಕ್ಕೆ ಗೊತ್ತಾಗಿರುವಂತೆ ಚಕ್ರವರ್ತಿಯ ಕಾರ್ಯಕ್ರಮ ವಿವರವನ್ನು ಹಾಕಲಾಗಿದೆ. ಮತ್ತೇನಾದರೂ ವ್ಯತ್ಯಾಸಗಳಾದರೆ ಅಪ್ ಡೇಟ್ ಮಾಡಲಾಗುವುದು.
ನವೆಂಬರ್
೨೪: ಸೂಲಿಬೆಲೆ- ಕನ್ನಡ ರಾಜ್ಯೋತ್ಸವ
೨೫: ಪೀಣ್ಯಾ ಬಳಿ ಇಸ್ಪಾತ್ ನಲ್ಲಿ ಕನ್ನಡ ರಾಜ್ಯೋತ್ಸವ
೨೬: ಬೆಳಗ್ಗೆ ೧೧ರಿಂದ ೧೨ರವರೆಗೆ ವಿಜಯ ನಗರದ ಉದಯ ಸ್ಕೂಲಿನಲ್ಲಿ ಉಪನ್ಯಾಸ. ಸಂಜೆ ೫ರಿಂದ ೬ ಜ್ಞಾನವಾಣಿ ಲೈವ್ ಫೋನ್ ಇನ್ ಕಾರ್ಯಕ್ರಮ
೨೯: ರವಿಶಂಕರ್ ಗುರೂಜಿ ಆಶ್ರಮದಲ್ಲಿ ಶಿಕ್ಷಕರ ಸಮಾವೇಶ- ಉಪನ್ಯಾಸ
೩೦: ಬೆಳಗ್ಗೆ- ಹೊಳೆನರಸೀಪುರ; ಶಿಕ್ಷಕರಿಗೆ ಉಪನ್ಯಾಸ. ಸಂಜೆ ಬೆಂಅಗಳೂರಿನ ಕಾಕ್ಸ್ ಟೌನಿನಲ್ಲಿ ಸಂತರೊಂದಿಗೆ ಪಾದಯಾತ್ರೆ
ಡಿಸೆಂಬರ್
೭: ಶಿವಮೊಗ್ಗ- ಅಂಧರ ವಿಕಾಸ ಕೇಂದ್ರದ ಕಾರ್ಯಕ್ರಮ
೨೨ ಮತ್ತು ೨೩: ಗುಲ್ಬರ್ಗಾ- ಶಿಕ್ಷಕರ ಸಮಾವೇಶದಲ್ಲಿ ಉಪನ್ಯಾಸ
ಜನವರಿ
೯: ಬೆಂಗಳೂರು- ಚಂದ್ರಶೇಖರ ಭಾರತೀ ತೀರ್ಥ ಸ್ವಾಮೀಜಿಕಲಾ ಮಂಟಪದಲ್ಲಿ ‘ಜಗದ್ಗುರು ಭಾರತ’ ಉಪನ್ಯಾಸ
೧೮: ಬಳ್ಳಾರಿ- ಸಂಸ್ಕಾರ ಭಾರತೀ ವತಿಯಿಂದ ಹರಟೆ
೧೯ರಿಂದ ೨೩: ಕುಮಟಾ; ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಉಪನ್ಯಾಸ ಮಾಲೆ
ಫೆಬ್ರವರಿ
೬ರಿಂದ ೮: ಕಾಳಿ ಮಂದಿರ ವಾರ್ಷಿಕೋತ್ಸವ